ಸುತ್ತುತಿರುವ ಭೂಮಿಯಲ್ಲಿ
ಸತ್ತು ಹೋಗುವರು ನಾವೆಲ್ಲ
ಇಂದೋ ನಾಳೆ ಒಂದು ದಿವಸ
ಮುಗಿಸಿ ಹೆಗಲ ಮೇಲೆ ಹೊತ್ತ ಕೆಲಸ
ಹೊತ್ತು ತಂದಿಲ್ಲ ಕುಡಿಕೆ ಹೊನ್ನು
ಸತ್ತು ಸೇರುವುದು ಪುಣ್ಯ ಮಣ್ಣು
ಬಂದು ಹೋಗುವ ನಡುವೆ ಜೀವನ
ಈಜಿ ಜಯಿಸಬೇಕು ಪ್ರತಿದಿನ
ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾ...
No comments:
Post a Comment